gautham sonu

ನಾನು ಕೊಡಗಿನ ಮಡಿಕೇರಿಯವ ಹೊಟ್ಟೆ ಪಾಡಿಗಾಗಿ ಉದ್ಯಾನ ನಗರಿ ಬೆಂಗಳೂರಿಗೆ ವಲಸೆ ಬಂದವ ಇನ್ಶೊರೆನ್ಸ್ ಕಂಪೆನಿಯಲ್ಲಿ ಉದ್ಯೋಗ..ಹಗಲು ರಾತ್ರಿಯೆನ್ನದೆ ಭವಿಷ್ಯದ ಕನಸುಗಳನ್ನು ಕಾಣುತ್ತ ನನಸಿನ ದಿನಕ್ಕಾಗಿ ಕಾದವ ಸಂಗೀತ ನನ್ನ ಹಾವ್ಯಸ ಬರಬಹಗಾರನಲ್ಲದಿದ್ದರು ತೋಚಿದನ್ನು ಗೀಚುವ ಅರೆಹುಚ್ಚ,,